ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕೆ.ಬಿ.ಚಂದ್ರಶೇಖರಪ್ಪ ಆಯ್ಕೆ

0 Min Read

ಚಿತ್ರದುರ್ಗ, (ಮೇ.25) :  ನಗರದ ಜಂಟಿ ಕೃಷಿ ನಿರ್ದೇಶಕರ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರ ಚುನಾವಣೆಯಲ್ಲಿ ಹೊಸದುರ್ಗ ತಾಲ್ಲೂಕಿನ ಕೆ.ಬಿ.ಚಂದ್ರಶೇಖರಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕರಾದ ಮೊಳಕಾಲ್ಮೂರಿನ ರೇವಣ್ಣ, ಹನ್ನಿ ಹನುಮಂತರೆಡ್ಡಿ, ಹೊಸದುರ್ಗದ ರವಿಕುಮಾರ್, ಹೊಳಲ್ಕೆರೆಯ ರಮೇಶಪ್ಪ, ಮಹೇಶ್ವರಪ್ಪ, ಚಿತ್ರದುರ್ಗ ತಾಲ್ಲೂಕಿನ ನವೀನ್, ಚಳ್ಳಕೆರೆಯ ಕೃಷ್ಣಮೂರ್ತಿ ಹಾಜರಿದ್ದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಡಾ.ಪಿ.ರಮೇಶ್ ಕುಮಾರ್ ಚುನಾವಣಾಧಿಕಾರಿಗಳಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *