ಸಿದ್ದರಾಮಯ್ಯ.. ಡಿಕೆಶಿಯಿಂದ ಕಾಂಗ್ರೆಸ್ ಗೆ ಇತಿಶ್ರೀ ಬೀಳಲಿದೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

suddionenews
1 Min Read

 

ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿ ಪಕ್ಷ ನಿರೀಕ್ಷೆ ಮಾಡಿದಂಗೆ ಬರುತ್ತಿರೊಇ ಸಂತೋಷ ಬಿಜೆಪಿ ನಾಯಕರಿಗೆ ಸಂತಸ ಮೂಡಿಸಿದೆ. ಈಗಾಗಲೇ ಬಿಜೆಪಿ ನಾಯಕರ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಬಂಧ ಮಾತನಾಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಭವಿಷ್ಯಕ್ಕೆ ಈ ಫಲಿತಾಂಶ ಪೂರಕವಾಗಿರಲಿದೆ. ರಾಜ್ಯದಲ್ಲಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ಪಾದಯಾತ್ರೆಯ ಹೈಡ್ರಾಮ ಯಾರು ನಂಬಲ್ಲ. ಸಿದ್ದರಾಮಯ್ಯ, ಡಿಕೆಶಿಯಿಂದ ಕಾಂಗ್ರೆಸ್ ಗೆ ಇತಿಶ್ರೀ ಬೀಳಲಿದೆ.

ಪಂಜಾಬ್ ನಲ್ಲಿ ಒಬ್ಬ ಸಿದ್ದು.. ರಾಜ್ಯದಲ್ಲಿ ಒಬ್ಬ ಸಿದ್ದು. ಪಂಜಾಬ್ ಸಿದ್ದುರಿಂದ ಅಲ್ಲಿ ಕಾಂಗ್ರೆಸ್ ನಾಶವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *