Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂಡ್ಯ ಭಾಗದಲ್ಲಿ 420 ಶಿವರಾಮೇಗೌಡ ಎಂದೇ ಕರೆಯೋದು : ಮಧು ಮಾದೇಗೌಡ

Facebook
Twitter
Telegram
WhatsApp

ಮೈಸೂರು: ಮಾದೇಗೌಡ ಅವರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂಬ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರ ಮಾತಿಗೆ ದಿವಂಗತ ಮಾದೇಗೌಡ ಅವರ ಮಗ ಮಧು ಮಾದೇಗೌಡ ಕಿಡಿಕಾರಿದ್ದಾರೆ.

ಮಂಡ್ಯ ಭಾಗದಲ್ಲಿ ಶಿವರಾಮೇಗೌಡ ಅವರನ್ನ 420 ಶಿವರಾಮೇಗೌಡ ಎಂದೇ ಕರೆಯುತ್ತಾರೆ. ಶಿವರಾಮೇಗೌಡ ಸರ್ಕಸ್ ನಲ್ಲಿ ಒಂಥರ ಜೋಕರ್ ಇದ್ದ ಹಾಗೆ. ಅವನಿಗೆ ಬುದ್ದಿ ಕಲಿಸೋದು ಹೇಗೆ ಅನ್ನೋದು ನನಿಗೆ ಗೊತ್ತಿದೆ. ಯಾವ ರೀತಿ ಬುದ್ಧಿ ಹೇಳಬೇಕೋ ಆ ರೀತಿಯೇ ಬುದ್ಧಿ ಹೇಳುತ್ತೇವೆ.

60 ಕೋಟಿ ಖರ್ಚು ಮಾಡಿದರೂ ಚುನಾವಣೆಯಲ್ಲಿ ಅವರು ಗೆಲ್ಲಲ್ಲ. ಎದುರುಗಡೆ ನಿಂತು ಮಾತಾಡುವ ಶಲ್ತಿಯೂ ಆತನಿಗೆ ಇರಲಿಲ್ಲ. ನಮ್ಮ ತಂದೆ ಕಾಲಿಗೆ ಬಂದು‌ಬಿದ್ದಿರುವುದನ್ನು ನೋಡಿದ್ದೇನೆ. 420 ಕೆಲಸ ಮಾಡುವ ಕಾರಣಕ್ಕೆ ಜನ ಹೊಡೆಯುತ್ತಾರೆ ಎಂಬ ಭಯ ಇದೆ. ಅದಕ್ಕೆ ಎಸ್ಕರ್ಟ್ ಹಾಕಿಕೊಂಡು ಓಡಾಡುತ್ತಾನೆ ಎಂದಿದ್ದಾರೆ.

ಶಿವರಾಮೇಗೌಡ ಅವರ ಆಡಿಯೋವೊಂದು ವೈರಲ್ ಆಗಿತ್ತು. ಅವರಿಗಿರುವ ಸ್ಕೂಲ್, ಎಲೆಕ್ಷನ್ ಖರ್ಚು ಮಾಡುವ ಹಣದ ಬಗ್ಗೆ ಎಲ್ಲಾ ಮಹಿಳೆಯೊಬ್ಬರ ಜೊತೆಗೆ ಮಾತನಾಡಿದ್ದು, ಅದೇ ಆಡಿಯೋದಲ್ಲಿ ಮಾದೇಗೌಡ ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದರು. ಆ ವಿಚಾರಕ್ಕೆ ಮಧು ಮಾದೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

ಮಾಜಿ ಸಿಎಂ ಬಿಎಸ್ವೈ ವಿರುದ್ದ ಸಮರ ಸಾರಿದ್ರಾ ಪರಮಾಪ್ತ ಶಾಸಕ ಎಂ.ಚಂದ್ರಪ್ಪ. ?

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ.28 : ಪುತ್ರನಿಗೆ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು,

error: Content is protected !!