ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ : ಸಿಎಂಗೆ ರೇವಣ್ಣ ತಿರುಗೇಟು

suddionenews
1 Min Read

ಹಾಸನ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಪಕ್ಷವನ್ನ ಮುಳುಗುವ ಹಡಗು ಎಂದಾಗಿನಿಂದ ರೇವಣ್ಣ ಬಿಜೆಪಿ ಮೇಲೆ ಗರಂ ಆಗಿದ್ದಾರೆ.‌ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಹೇಳಿದ್ದು, ಮುಳುಗುವ ಹಡಗಿನ ಹೊಂದಾಣಿಕೆ ಬೇಡ ಎಂದಿದ್ದಾರೆ.

ಈಗಾಗಲೇ ಬಿಜೆಪಿ ಉಸ್ತುವಾರಿ ಜೆಡಿಎಸ್ ಪಕ್ಷವನ್ನ ಮುಳುಗುವ ಹಡಗು ಎಂದಿದ್ದಾರೆ. ಹೀಗಾಗಿ ಮುಳುಗುವ ಹಡಗಿನ ಜೊತೆ ಸಾಹಸ ಬೇಡ ಎಂದಿದ್ದಾರೆ. ಇನ್ನು ಎರಡು ವರ್ಷ ನೀವೆ ಸಿಎಂ ಆಗಿರಬೇಕು. ಹೀಗಾಗಿ ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ ಅಂತ ಗರಂ ಉತ್ತರ ನೀಡಿದ್ದಾರೆ.

ಎರಡು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ್ದು, ಆ ವೇಳೆ ಅರುಣ್ ಸಿಂಗ್ ಹೇಳಿದ ನಾತಿಗೆ ಕೋಪಗೊಂಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿಗೂ ಕಿವಿ ಮಾತು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *