ರಾಹುಲ್ ನಾಯಕತ್ವದ ಬಗ್ಗೆ ಗಂಭೀರ್ ಅಸಮಾಧಾನ..!

suddionenews
1 Min Read

ಕೆ ಎಲ್ ರಾಹುಲ್ ನಾಯಕತ್ವದಲ್ಲಿ ಏಕದಿನ ಮೊದಲ ಪಂದ್ಯ ನಡೆದಿದೆ. ಆದ್ರೆ ಟೀಂ ಇಂಡಿಯಾ ಸೋತಿದ್ದು ಮಾಜಿ ಟೀಂ ಇಂಡಿಯಾ ಕ್ರಿಕೆಟರ್ ಗೌತಮ್ ಗಂಭೀರ್ ಅಸಮಾಧಾನ ಹೊರ ಹಾಕಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಇದೀಗ ಏಕದಿನ ಮೊದಲ ಪಂದ್ಯದಲ್ಲೂ ಟೀಂ ಇಂಡಿಯಾ ಸೋತಿದ್ದ, ಕೆ ಎಲ್ ರಾಹುಲ್ ನಾಯಕತ್ವದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಫೀಲ್ಡಿಂಗ್ ಟೆಸ್ಟ್ ಮಾಡುವಲ್ಲಿ ರಾಹುಲ್ ಮತ್ತಷ್ಟು ಸ್ಟ್ರಾಂಗ್ ಆಗಬೇಕು. ಅಶ್ವಿನ್ ಬೌಲಿಂಗ್ ಬಂದಾಗ ಲೆಗ್ ಸ್ಲಿಪ್ ಅಥವಾ ಶಾರ್ಟ್ ಲೆಗ್ ಫೀಲ್ಡರ್ ಕೊಡಬೇಕಿತ್ತು ಎಂದಿದ್ದಾರೆ.

ಕೆ ಎಲ್ ರಾಹುಲ್ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಆರಂಭದಲ್ಲೇ ಗಂಭೀರ್ ಅವರ ಅಸಮಾಧಾನ ಎದುರಿಸಿದ್ದಾರೆ. ಆಟದಲ್ಲಿ ಏನೆಲ್ಲಾ ಯಡವಟ್ಟುಗಳಾಗಿವೆ ಜೊತೆಗೆ ಅದಕ್ಕೊಂದಿಷ್ಟು ಸಲಹೆಯನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *