Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಹುಲ್ ಗಾಂಧಿ ಹೇಳುವ ತನಕ ರೈತರ ಸಾಲಮನ್ನಾ ಮಾಡಿರಲಿಲ್ಲ : ಹೆಚ್ ಡಿ ಕುಮಾರಸ್ವಾಮಿ

Facebook
Twitter
Telegram
WhatsApp

ಬೀದರ್: ಏನ್ ಆದರೂ ಹಗುರವಾಗಿ ಮಾತನಾಡಲಿ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಕಾರಣ ನಾನು ಕಳೆದ ಚುನಾವಣೆಯಲ್ಲಿ ರೈತರ ಸಾಲಮನ್ನಾದ ಬಗ್ಗೆ ಮಾತನಾಡಿದಾಗ ಇವ್ನು ಎಲ್ಲಿ ಸಿಎಂ ಆಗುತ್ತಾನೆ, ಸಾಕಮನ್ನಾ ಮಾಡೋಕೆ ದುಡ್ಡೆಲ್ಲಿಂದ ತರ್ತಾನೆ ಅಂತೆಲ್ಲ ಹೇಳಿದ್ದರು. ಅವರು 13 ಅವಧಿಗೆ ಬಜೆಟ್ ಮಾಡಿದ್ದರು ಅಲ್ವಾ. ರಾಹುಲ್ ಗಾಂಧಿ ಬಂದು ಹೆರಳಯವವರೆಗೆ ರೈತರ ಸಾಲ ಮನ್ನಾ ಮಾಡಿರಲಿಲ್ಲ. ಅವರ ಡೈರೆಕ್ಷನ್ ಕೊಟ್ಮೇಲೆ ಸಾಲ ಮನ್ನಾ ಮಾಡಿದ್ದು. ಆಗಲೂ 50% ಸಾಲ ತೀರಿಸಿದ್ದು ನಾನು. ಇವತ್ತು ಜನತಾ ಜಲಧಾರೆ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಐದು ವರ್ಷದ ಸರ್ಕಾರದ ಅವಧಿಯಲ್ಲಿ ನೀವೇನು ಕೊಟ್ರಿ ಅಂತ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

40 ವರ್ಷ ನಡೆಸಿದ್ದೀರಲ್ಲ ಅವತ್ತು ನೀರಾವರಿ ಯೋಜನೆಗೆ ಏಬು ಮಾಡಿದ್ದೀರಿ. ರೈತರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ಭೂಸ್ವಾಧೀನದ ಹಣ ಬಂದಿಲ್ಲ ಅಮನತ. ಐದು ವರ್ಷದ ಸರ್ಕಾರ ಏನು ಕೊಟ್ಟಿದ್ದೀರಿ. ರೈತರಿಗೆ ಹಣ ಕೊಡಲು ನಿಮ್ ಹತ್ರ ದುಡ್ಡಿಲ್ಲ. ಅದೇ ಗುತ್ತಿಗೆದಾರರಿಗೆ ಹಣ ಕೊಡುವುದಕ್ಕೆ ಕಾಂಪಿಟೇಷನ್ ಮೇಲೆ ಕೊಡುತ್ತೀರಿ. ಇದು ನಿಮ್ಮ ನಡವಳಿಕೆ. ಅವರು ಏನು ಬೇಕಾದರೂ ಮಾತನಾಡಲಿ ನನ್ನ ಸಂಕಲ್ಪ ನಮ್ಮ ನಾಡಿನ ಜನತೆಗಾಗಿ ಎಂದಿದ್ದಾರೆ.

ಧರ್ಮದ ಹೆಸರಿನ ರಾಜಕಾರಣವನ್ನು ನಿಲ್ಲಿಸಿ ಅಂತ ಮೊದಲ ದಿನದಿಂದ ಹೇಳುತ್ತಾ ಇದ್ದೇನೆ. ರಾಮನ ಭಜನೆ ಮಾಡುತ್ತಿರಲ್ಲ ರಾಮ ಈ ಕೆಲಸ ಮಾಡಲು ಹೇಳಿದ್ದಾನಾ..? ನಿಮ್ಮ ಮಾನವೀಯತೆಯನ್ನೆ ಕಳೆದುಕೊಂಡಿದ್ದೀರಿ ಉಳಿದದ್ದು ಇನ್ನೇನು ನಡೆಸುತ್ತೀರಿ. ನಾನು ಹೇಳಿದ ಮೇಲೆ ಜೀಪ್ ಮೇಲೆ ಹತ್ತಿ ಕೂಗಿದವನ ಅರೆಸ್ಟ ಆಗಿದ್ದು ಅಂತ ಕಿಡಿಕಾರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!