Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಡುವಲ್ಲಿ ಅವರದ್ದೊಂದು ಇತಿಹಾಸವೇ ಇದೆ : ಅಶ್ವತ್ಥ್ ನಾರಾಯಣ್ ಬಗ್ಗೆ ಹೆಚ್ಡಿಕೆ ಗರಂ

Facebook
Twitter
Telegram
WhatsApp

ಬೆಂಗಳೂರು: ಅಶ್ವತ್ಥ್ ನಾರಾಯಣ್ ಬಹಳ ಅನುಭವಸ್ಥ. ಪರೀಕ್ಷೆಗಳನ್ನು ಮಾಡಿಸುವುದರಲ್ಲಿ. ಈ ಹಿಂದೆ ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಡುವುದರಲ್ಲಿ ಅವರ ಬಗ್ಗೆ ಒಂದು ಇತಿಹಾಸವೇ ಇದೆ. ಸ್ವಲ್ಪ ಅದನ್ನಾದರೂ ಮಾತನಾಡಬೇಕಲ್ಲ ಈ ಕಾಂಗ್ರೆಸ್ ನಾಯಕರು. ಆ ಮಾಹಿತಿಯಾದರೂ ಇರಬೇಕಲ್ವಾ. ಅದನ್ನು ಚರ್ಚೆ ಮಾಡಲ್ಲ.

ಈ ಹಿಂದೆ ಸರ್ಟಿಫಿಕೇಟ್ ಕೊಡಿಸುವಂತದ್ದೆ ಒಂದು ಟೀಂ ಇತ್ತು. ಇವರಿಗೆ ಒಂದು ಹೆಸರೇ ಇತ್ತು. ನಾನು ವಿಶ್ವ ಒಕ್ಕಲಿಗ ಅಂತ ನಿನ್ನೆ ಹೇಳಿದ್ರು. ಒಕ್ಕಲಿಗರೆಲ್ಲ ನನ್ನ ಬಂಧುಗಳು ಅಂತ ಹೇಳಿದ್ರುಲ್ಲವೆ. ಯಾವ ವಿಸದಗವ ಒಕ್ಕಲಿಗನೋ, ಯಾವ ಬಂಧುವೋ. ಆ ಸರ್ಟಿಫಿಕೇಟ್ ಗಳನ್ನು ಎಂಥತವರಿಗೆ ಕೊಟ್ರೋ ಇ ರಾಜಕಾರಣಕ್ಕೆ ಬರುವ ಮುಂಚೆ. ಹೆಸರೇನ್ ಇಟ್ಟಿದ್ದರೋ..? ಎಕ್ಸಾಂಗೆ ಬರದೆವಿದ್ದಂತವರಿಗೆಲ್ಲಾ ಸರ್ಟಿಫಿಕೇಟ್ ಕೊಟ್ಟ ಇತಿಹಾಸವಿದೆ. ಇಂಥ ಸರ್ಕಾರವಿದು. ಸರ್ಕಾರದಲ್ಲಿರುವ ಮಂತ್ರಿಗಳು ಈ ರೀತಿ ಇದ್ದಾರೆ. ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು.

ನಾಡಿನ ಜನತೆಗೆ ಜವಬ್ದಾರಿ ಇದೆ. ಆ ಮಕ್ಕಳು ಮನೆ, ಆಸ್ತಿ ಮಾರಾಟ ಮಾಡಿ, ಇಲ್ಲವಯಾರತ್ರನಾದರೂ ಸಾಲ ತೆಗೆದುಕೊಂಡು ದುಡ್ಡು ಕೊಟ್ಟಿದ್ದಾರಲ್ಲ. ದುಡ್ಡುಕೊಟ್ಟಿದ್ದಕ್ಕೆ ಇವತ್ತು ಜೈಲಿಗೆ ಹೋಗ್ತಿದ್ದಾರೆ. ಈಗ ಆ ಸಾಲ ತೀರಿಸೋದು ಹೀಗೆ. ಸೂಸೈಡ್ ಮಾಡ್ಕೊಳ್ಳಬೇಕು ಇನ್ನು. ಅವನತ್ರ ದುಡ್ ವಸೂಲಿ ಮಾಡೋಕ್ ಆಗುತ್ತಾ..? ಕೊಟ್ಟವನು ಕೋಡಂಗಿ ಇಸ್ಕೊಂಡೋನ್ ಈರಭದ್ರ. ತಗೊಂಡವನು ಆರಾಮಾಗಿರ್ತಾನೆ. ಇವ್ರು ಪಾಪ ಜೈಲಲ್ಲಿ ಇದಾರೆ. ಜೈಲಿನಿಂದ ವಾಪಾಸ್ ಬಂದ ಕೆಲವರು ರಾಜಕಾರಣಿಗಳ ಹಿಂದೆ ಓಡಾಡಿಕೊಂಡು ಆರಾಮಾಗಿ ಇರುತ್ತಾರೆ ಅಂತ ಪಿಎಸ್ಐ ಅಕ್ರಮದ ಬಗ್ಗೆ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಎಸ್ಐಟಿ ತನಿಖೆಗೆ : ಡಿಸಿಎಂ ಮಾತಿಗೆ ಅಭಿನಂದನೆ ಸಲ್ಲಿಸಿದ ಠೇವಣಿದಾರರು

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಈ ಮೊದಲು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದರ ತನಿಖೆಯನ್ನು ಎಸ್ಐಟಿಗೆ ವಹಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

error: Content is protected !!