ಬೆಂಗಳೂರು: ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂಭ್ರಮವನ್ನ ದುಪ್ಪಟ್ಟು ಮಾಡಲು ಜನ ಮಾರುಕಟ್ಟೆ ಕಡೆಗೆ ಹೋಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಜನಜಂಗುಳಿ ಮನೆ ಮಾಡಿದೆ. ಆದ್ರೆ ಹಬ್ಬದ ಹಿನ್ನೆಲೆ ತರಕಾರಿ, ಹೂ, ಹಣ್ಣಿನ ಬೆಲೆ ಗಗನಕ್ಕೇರಿದೆ.
ದೀಪಾವಳಿ ಹಬ್ಬಕ್ಕೂ ಕೆಲವರು ವಾಹನ ಪೂಜೆ ಮಾಡ್ತಾರೆ. ಜೊತೆಗೆ ಹಬ್ಬ ಅಂದ್ರೆ ಹಣ್ಣುಗಳು ಅತ್ಯವಶ್ಯಕ. ಆದ್ರೆ ಹಣ್ಣುಗಳ ದರ ಹೇಗಿದೆ ಗೊತ್ತಾ..? ಸೇಬುಹಣ್ಣು-80-120 ರೂಪಾಯಿ, ಬಾಳೆಹಣ್ಣು-50-80 ರೂಪಾಯಿ, ಕಿತ್ತಳೆ-60-80 ರೂಪಾಯಿ, ಮೂಸಂಬಿ-70-100 ರೂಪಾಯಿ, ದ್ರಾಕ್ಷಿ-90-120 ರೂಪಾಯಿ, ದಾಳಿಂಬೆ-80-100 ರೂಪಾಯಿ ಇದೆ.
ಇನ್ನು ಹೂವಿನ ದರವೂ ಹೆಚ್ಚಾಗಿಯೇ ಇದೆ. ಕನಕಾಂಬರ 600-1500 ರೂಪಾಯಿ, ದುಂಡುಮಲ್ಲಿಗೆ 400-800 ರೂಪಾಯಿ, ಕಾಕಡ 200-500 ರೂಪಾಯಿ, ಜಾಜಿ ಮಲ್ಲಿಗೆ 150-200 ರೂಪಾಯಿ, ಸೇವಂತಿಗೆ 60-250 ರೂಪಾಯಿ ಇದೆ. ಬೂದುಕುಂಬಳಕಾಯಿ , ಬಾಳೆ ಕಂಬ , ನಿಂಬೆ ಹಣ್ಣಿನ ದರವೂ ಸಿಕ್ಕಾಪಟ್ಟೆ ಜಾಸ್ತಿಯಾಗಿದ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…