Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾನು ಜೈಲಿಗೆ ಹೋದಾಗಲೇ ಇದನ್ನು ಮಾಡಬೇಕಿತ್ತು : ಡಿಕೆ ಶಿವಕುಮಾರ್

Facebook
Twitter
Telegram
WhatsApp

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಚಾರ್ಹ್ ಶೀಟ್ ಹಾಕಲಾಗಿದೆ ಈ ಸಂಬಂಧ ಮಾತನಾಡಿರುವ ಅವರು, ಅವರು ಚಾರ್ಜ್ ಶೀಟ್ ಹಾಕಿದ್ದಾರೆ ಎಂಬುದು ಕೆಲವು ನ್ಯಾಷನಲ್ ಚಾನೆಲ್ ನಿಂದ ಗೊತ್ತಾಯ್ತು. ಅವರು ಕೋರ್ಟ್ ಗೆ ಸಬ್ಮಿಟ್ ಮಾಡಿದ್ದಾರೆ. ಆದರೆ ನಮಗಿನ್ನು ಆ ಕಾಪಿ ಕೊಟ್ಟಿಲ್ಲ. ಸಾಮಾನ್ಯವಾಗಿ ನಾನು ಜೈಲಿನೊಳಗಡೆ ಹೋದಾಗ 60 ದಿನದಲ್ಲಿ ಮಾಡುವ ಪದ್ಧತಿ ಇತ್ತು. ಮೂರು ಮೂರುವರೆ ವರ್ಷ ತೆಗೆದುಕೊಂಡು ಮಾಡಿದ್ದಾರೆ. ಚಾರ್ಜ್ ಶೀಟ್ ಬರಲಿ ಆಮೇಲೆ ನೋಡೋಣಾ. ಹೊಸದಾಗಿ ಅಂತು ಸೃಷ್ಟಿ ಮಾಡುವುದಕ್ಕೆ ಸಾಧ್ಯವಿಲ್ಲ. income tax ನವರಂತು ಬೇಕಾದಷ್ಟು ಸೃಷ್ಟಿ ಮಾಡಿದ್ದಾರೆ. ಕಾಪಿ ಬರಲಿ, ಈ ದೇಶದಲ್ಲಿ ಇನ್ನು ಕಾನೂನಿದೆ ಎಂದಿದ್ದಾರೆ.

ಯಾರು ಅವರಿಗೆ ರಾಜಕೀಯವಾಗಿ ತೊಂದರೆ ಇದೆ ಆ ಎಲ್ಲವನ್ನು ನಿರ್ಮೂಲ ಮಾಡುವಂತ ಒಂದು ಪದ್ಧತಿ. ಇಲ್ಲ ಅವರ ಜೊತೆ ಹೋಗಬೇಕು, ಇಲ್ಲ ಸರೆಂಡರ್ ಆಗಬೇಕು, ಇಲ್ಲ ಅಂದ್ರೆ ಅವರನ್ನು ಮುಗಿಸಬೇಕು ಎಂದಿದ್ದಾರೆ.

ರಾಜಕೀಯವಾಗಿ ಇರುವಂತ ಎಲ್ಲಾ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಶಾಸಕರು, ಮಂತ್ರಿಗಳು ದೊಡ್ಡ ದೊಡ್ಡವರೆಲ್ಲಾ ಏನು ಬೇಕೋ ಅದನ್ನು ಹೇಳಿದ್ರು. ಅವರು ಹೇಳಿದಂತೆ ಇವರು ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಗೊತ್ತು. ಕೋರ್ಟ್ ಗೊತ್ತು, ಪೊಲೀಸ್ ಗೊತ್ತು. ಮಾಡಿಕೊಳ್ಳಲಿ ನೋಡೋಣಾ. ಸಾಮಾನ್ಯವಾಗಿ 60 ದಿನದಲ್ಲಿ ಜಾರ್ಚ್ ಶೀಟ್ ಹಾಕೋರು. ಅದಕ್ಕೂ ಮುನ್ನ ನಂಗೆ ಬೇಲ್ ಸಿಕ್ಕಿತ್ತು. ಜಾಮೀನು ಕ್ಯಾನ್ಸಲ್ ಮಾಡುವುದಕ್ಕೆ ಹೊರಟಿದ್ದರು. ಸುಪ್ರೀಂ ಕೋರ್ಟ್ ಸಾಧ್ಯವಿಲ್ಲ ಎಂದು ಹೇಳಿತ್ತು. ಅವರು ನಮಗೆ ನೋಟೀಸ್ ಕೊಡ್ತಾರೆ ಅದು ಕಾನೂನು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

error: Content is protected !!