Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೋಟರಿ ರಾಜ್ಯೋತ್ಸವ ಚೆಸ್ ಕಪ್ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ವಿತರಣೆ

Facebook
Twitter
Telegram
WhatsApp

ಚಿತ್ರದುರ್ಗ, (ನ.30) : ನಗರದ ರೋಟರಿ ಬಾಲಭವನದಲ್ಲಿ ಅಶ್ವ ಚೆಸ್ ಅಕಾಡೆಮಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ರೋಟರಿ ರಾಜ್ಯೋತ್ಸವ ಚೆಸ್ ಕಪ್ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಏಳು ವರ್ಷದ ಬಾಲಕರ ವಿಭಾಗದಲ್ಲಿ ಕೆ.ನಿಶ್ಚಿತ್ ಗುರುಕರ್, ಶ್ರೇಯಂಶ್, ಬಾಲಕಿಯರಲ್ಲಿ ಎ.ಎನ್.ರಿತುಪರ್ಣ, ಆದ್ಯ ಡಿ.ಎಂ.ಗೌರಿ. ಒಂಭತ್ತು ವರ್ಷದ ಬಾಲಕರಲ್ಲಿ ಜಿ.ಕಣ್ಣನ್ ಶ್ರೀಧರ್, ಪಿ.ಆರ್.ತನಯ್, ಬಾಲಕಿಯರಲ್ಲಿ ಎ.ಎಸ್.ರೋಹಿಣಿ, ನೋಮಿಕಾ. ಹನ್ನೊಂದು ವರ್ಷದ ಬಾಲಕರಲ್ಲಿ ಆರ್.ಕಿರಣ್, ಎಂ.ಎಸ್.ಜೀವನ್, ಬಾಲಕಿಯರಲ್ಲಿ ಎಸ್.ಆರ್.ಅಪೇಕ್ಷ, ವೈ.ಎಂ.ಸೌಜನ್ಯ. 13 ವರ್ಷದ ಬಾಲಕರಲ್ಲಿ ಎಂ.ಎಂ.ಪ್ರಶಾಂತ್ ಸ್ವಾಮಿ, ಎಚ್.ಶೋಬಿತ್, ಬಾಲಕಿಯರಲ್ಲಿ ಇಬ್ಬನಿ, ಎಂ.ಶ್ರೇಯ. 16 ವರ್ಷದ ಬಾಲಕರಲ್ಲಿ ಎಚ್.ಜಿ.ಗೌರಿಶ್, ವೈ.ಎಂ.ತರುಣ್ ಟ್ರೋಫಿ ಗೆದ್ದರು.

ರೋಟರಿ ಕ್ಲಬ್ ಅಧ್ಯಕ್ಷೆ ಕೆ.ಮಾಧುರಿ ಪ್ರಸಾದ್, ಕಾರ್ಯದರ್ಶಿ ಜಯಶ್ರೀ ಷಾ, ರೋಟರಿ ಮಾಜಿ ಜಿಲ್ಲಾ ಗೌರ್ನರ್ ಮಧುಪ್ರಸಾದ್, ರೋ.ವೀರೇಶ್, ಅಶ್ವ ಅಕಾಡೆಮಿ ಟೂರ್ನಿ ಸಂಘಟಕ ಟಿ.ವೀರೇಶ್, ಅಶ್ವ ಚೆಸ್ ಅಕಾಡೆಮಿಯ ಮುರುಗೇಶ್, ತಿಪ್ಪೇಸ್ವಾಮಿ, ಮೋಹನ್, ನವೀನ್, ಇಂದುಧರ್, ಸದಾನಂದ, ಮಲ್ಲಿಕಾರ್ಜುನ್, ಮತ್ತಿತರರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಚಿತ್ರದುರ್ಗ | ಕಣಿವೆಯಿಂದ ಠಾಣೆಗೆ ಬಂದ ಮಾರಮ್ಮನ ರೋಚಕ ಕಥೆ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 :  ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

error: Content is protected !!