ಡಿಕೆಶಿ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದರಾ ಸಿದ್ದರಾಮಯ್ಯ..? ಏನಿದು ಅಸಲಿ ವಿಚಾರ..?

Facebook
Twitter
Telegram
WhatsApp

ಬೆಂಗಳೂರು: ಇತ್ತಿಚಿಗಂತು ನಕಲಿ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಫೇಸ್ ಬುಕ್ ನಲ್ಲಂತು ಪ್ರತಿದಿನ ಫೇಕ್ ಅಕೌಂಟ್ ಕ್ರಿಯೇಟ್ ಆಗಿದೆ ಎಂಬ ಮಾಹಿತಿ ಬರುತ್ತಾನೆ ಇರುತ್ತೆ. ಅದರಲ್ಲಿ ಅದೆಷ್ಟೋ ಜನ ಹಣ ಕಳೆದುಕೊಂಡವರಿದ್ದಾರೆ. ಹೀಗೆ ಪ್ರತಿದಿನ ನಕಲಿ ವಿಚಾರಗಳನ್ನು ಕೇಳುತ್ತಲೇ ಇರುತ್ತೀವಿ. ಇದೀಗ ಕಾಂಗ್ರೆಸ್ ವೆಬ್ಸೈಟ್ ಗೆ ಖದೀಮರು ಕಣ್ಣು ಹಾಕಿದ್ದಾರೆ.

ಕಾಂಗ್ರೆಸ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಯಾಗಿದೆ. Kpcc.in ಎಂಬ ಹೆಸರಿನಲ್ಲಿ ವೆಬ್ಸೈಟ್ ಸೃಷ್ಟಿ ಮಾಡಿದ್ದು, ನಗರ ನಕ್ಸಲೀಯರು ಎಂದು ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಅದರಲ್ಲಿ ಕಾಂಗ್ರೆಸ್ ಗೆ ಸಂಬಂಧ ಪಟ್ಟಂತೆ ಸ್ಟೋರಿಗಳನ್ನು ಹಾಕಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ನಡೆದ ಭ್ರಷ್ಟಚಾರ ಎಂಬಂತೆ ಬಿಂಬಿಸಲಾಗಿದೆ. ಇದೊಂದು ಫೇಕ್ ಅಕೌಂಟ್ ಎಂದು ಈಗಾಗಲೇ ಮಾಹಿತಿ ಸಿಕ್ಕಿದೆ.

ಇನ್ನು ಇದೆ ಸಿದ್ದರಾಮಯ್ಯ ಹೆಸರಲ್ಲಿಯೂ ನಕಲಿ ಪತ್ರ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಸೋನಿಯಾ ಗಾಂಧಿಗೆ ಡಿಕೆ ಶಿವಕುಮಾರ್ ವಿರುದ್ಧ ಬರೆದ ಪತ್ರ ಅಪ್ಲೋಡ್ ಮಾಡಲಾಗಿದೆ. ಆ ಪತ್ರದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ದಾಂಪತ್ಯ ಮಧುರ ಪ್ರೇಮ, ಆಪ್ತರಿಂದ ಸಹಾಯ, ಸ್ವಂತ ಉದ್ಯಮದಾರರಿಗೆ ಧನ ಲಾಭ

ಈ ರಾಶಿಯವರ ದಾಂಪತ್ಯ ಮಧುರ ಪ್ರೇಮ, ಆಪ್ತರಿಂದ ಸಹಾಯ, ಸ್ವಂತ ಉದ್ಯಮದಾರರಿಗೆ ಧನ ಲಾಭ, ಉದ್ಯೋಗದಲ್ಲಿ ಪ್ರಮೋಷನ್, ವಿವಾಹ ಆಕಾಂಕ್ಷಿಗಳಿಗೆ ವಿಳಂಬ, ಬುಧವಾರ- ರಾಶಿ ಭವಿಷ್ಯ ಅಕ್ಟೋಬರ್-4,2023 ಸೂರ್ಯೋದಯ: 06.09 AM, ಸೂರ್ಯಾಸ್ತ :

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ :  ಡಿ. ಸುಧಾಕರ್

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ :  ಡಿ. ಸುಧಾಕರ್ ಚಿತ್ರದುರ್ಗ ಅ. 03 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರಾಷ್ಟ್ರದ 02 ನೇ ಅತ್ಯುತ್ತಮ ಡಿ.ಸಿ.ಸಿ.

ಶಿವಮೊಗ್ಗ ಗಲಾಟೆ ಬಗ್ಗೆ ಏರುಧ್ವನಿಯಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಮಧು ಬಂಗಾರಪ್ಪ ಕೊಟ್ಟ ಉತ್ತರವೇನು..?

    ಶಿವಮೊಗ್ಗ: ಈದ್ ಮಿಲಾದ್ ವೇಳೆ ಶಿವಮೊಗ್ಗದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಲು ಇಂದು ಸಚಿವ ಮಧು ಬಂಗಾರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸ್ಥಳಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

error: Content is protected !!