ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ದೋಷ ವಿರೋಧಿಸಿ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ನನ್ನ ಬೆಂಬಲವೂ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ.
ಮೊನ್ನೆ ಹೋರಾಟ ಸಮಿತಿ ಭೇಟಿ ಮಾಡಿತ್ತು.ಹಿರಿಯ ವಕೀಲರು ಹನುಮಂತ್ರಾಯಪ್ಪ ಎಲ್ಲಾ ವಾಸ್ತವಾಂಶ ಹೇಳಿದ್ದಾರೆ. ನಂಜಾವಧೂತ ಸ್ವಾಮೀಜಿ ಯಾರಿಗೂ ಹೆದರೋದಿಲ್ಲ. ಸರ್ಕಾರಕ್ಕೆ ಅಂತಿಮವಾದ ಕರೆ ಕೊಟ್ಟಿದ್ದಾರೆ. ಅವರು ಐಕ್ಯತೆಗೆ ನಾನು ಆಭಾರಿ.
ಡಿಕೆ ಶಿವಕುಮಾರ್ ಕಠಿಣವಾದ ಶಬ್ದ ಬಳಸಿದ್ರು. ಪುಸ್ತಕನೇ ಹರಿದು ಹಾಕಿದ್ರು, ಪುಸ್ತಕದ ಮೇಲೆ ಆವೇಶ ಅವರಿಗೆ. ಒಂದು ಕಾರ್ಯಕ್ರಮ ಹಾಕಿದ್ರೆ ಹೇಗೆ ಅಂತ್ಯಗೊಳಿಸಬೇಕು ಎಂದು ಗೋಕಾಕ್ ಚಳುವಳಿ ಮಾದರಿ. ಆಗ ರಾಜಕುಮಾರ್ ಇದ್ರು. ಇಡೀ ರಾಜ್ಯದ ಜನತೆ ಅದೊಂದು ದೊಡ್ಡ ಹೋರಾಟಕ್ಕೆ ಸಾಕ್ಷಿ ಆಯ್ತು. ಅದಕ್ಕೆ ದೊಡ್ಡ ಕೊಡುಗೆ ರಾಜಕುಮಾರ್ ದು ಇದೆ. ಅವರದ್ದು ದೊಡ್ಡ ಸಂಘಟನೆಯೇ ಕಾರಣ. ಈ ವಿಚಾರದಲ್ಲಿ ರಾಜಕಾರಣ ಬೇಡ. ನನಗೆ ಸಮಸ್ಯೆ ಆದರೂ ಕಾರ್ಯಕ್ರಮಕ್ಕೆ ಬರ್ತೀನಿ ಅಂದಿದ್ದೆ. ಶಕ್ತಿ ಮೀರಿ ಬೆಂಬಲ ಕೊಡ್ತೀನಿ ಎಂದಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…