Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಲೆಯಲ್ಲಿ ಹೊಟ್ಟು ಹೆಚ್ಚಾಗಿದೆಯಾ..? ಪರಿಹಾರ ಸಿಕ್ತಿಲ್ವಾ ಇಲ್ಲಿದೆ ಪರಿಹಾರ..!

Facebook
Twitter
Telegram
WhatsApp

ತಲೆಯಲ್ಲಿ ಹುಟ್ಟು ಇದೆ.. ಏನ್ ಮಾಡಿದ್ರು ಹೋಗ್ತಿಲ್ಲ ಅನ್ನೋದು ಹಲವರ ಟೆನ್ಶನ್. ಡ್ಯಾಂಡ್ರಾಫ್ ಇದ್ರೆ ಮುಖದ ಸೌಂದರ್ಯಕ್ಕೂ ಸಮಸ್ಯೆಯೇ.. ಪಿಂಪಲ್ ಆಗ್ತಾನೆ ಇರುತ್ತೆ. ಹೀಗಾಗಿ ಅದಕ್ಕೊಂದಿಷ್ಟು ಪರಿಹಾರ ಇಲ್ಲಿದೆ..

• ತೆಂಗಿನ ಎಣ್ಣೆಗೆ ತುಳಸಿ, ಕರಿಬೇವು, ಜಜ್ಜಿದ ನೆಲ್ಲಿಕಾಯಿ, ಸ್ಪಲ್ಪ ಬೇವಿನ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ಚೆನ್ನಾಗಿ ಅಂಶ ಎಣ್ಣೆಗೆ ಬಿಟ್ಟುಕೊಂಡ ಮೇಲೆ ಸೋಸಿ ಬಳಸಿ. ದಿನ ಬಿಟ್ಟು ದಿನ ketoconazole 2% ಶಾಂಪೂನಲ್ಲಿ ಸ್ನಾನ ಮಾಡುತ್ತಾ , ತಲೆಗೆ ಎಣ್ಣೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ.

• ವಾರಕ್ಕೆ 1 ಸಲ ಕೊಬ್ಬರಿ ಎಣ್ಣೆಗೆ ನಿಂಬೆ ರಸ ಹಾಕಿ ತಲೆಗೆ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಿ.

• 15 ಒಣ ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ಒಂದು ಲೋಟ ಕುದಿಸಿ ಆರಿಸಿದ ನೀರಲ್ಲಿ ನೆನೆಯಲು ಹಾಕಿ. ದಿನ ಬೆಳಗ್ಗೆ ತಿಂಡಿ ತಿನ್ನುವುದಕ್ಕಿಂತ 1 ತಾಸು ಮೊದಲು ಹುಬ್ಬಿದ ಒಣ ದ್ರಾಕ್ಷಿಯನ್ನ ಅದೇ ನೀರಲ್ಲಿ ಚೆನ್ನಾಗಿ ಹಿಸುಕ್ಕಿ ನೀರು ಸಮೇತ ಸೇವಿಸಿ.

• ಮೆಂತ್ಯ ನೆನೆಸಿ ರುಬ್ಬಿ ವಾರಕೊಮ್ಮೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

• ನಿಂಬೆ ಹಣ್ಣನ್ನು ತಲೆಗೆ ಉಜ್ಜಿಕೊಂಡು ಒಂದು ಘಂಟೆಯ ನಂತರ ಸ್ನಾನ ಮಾಡಿ ತಿಂಗಳಿಗೆ ಎರಡು ಬಾರಿ ಬಳಸಿ ಕಡಿಮೆಯಾಗುತ್ತದೆ.

• ಕೊಬ್ಬರಿ ಎಣ್ಣೆಗೆ ಸ್ವಲ್ಪ ತುಳಸಿ ಎಲೆ ಹಾಕಿ ಕುದಿಸಿ ನಂತರ ಎಣ್ಣೆ ಇಳಿಸುವಾಗ ಸ್ವಲ್ಪ ಪಚ್ಚ ಕರ್ಪೂರ ಹಾಕಿ ಪಚ್ ಕರ್ಪೂರ ಹಾಕಿದ ಮೇಲೆ ಜಾಸ್ತಿ ಕುದಿಸಬೇಡಿ.ತಣ್ಣಗಾದ ನಂತರ ಬಾಟಲಿಗೆ ಹಾಕಿ ಇಟ್ಟುಕೊಂಡು ದಿನಾ ಅಥವಾ ಎರಡು ದಿನಕ್ಕೆ ಹಚ್ಚಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!