Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಂಬೆ ರವಿ‌ ಕರೋನಾದಿಂದ ಸಾವು : ನಿರ್ಮಾಪಕ ಉಮಾಪತಿ ಬಳಿ ಕ್ಷಮೆ ಕೇಳಿದ್ಯಾಕೆ ಬಾಂಬೆ ರವಿ..?

Facebook
Twitter
Telegram
WhatsApp

ಬೆಂಗಳೂರು: ಎಲ್ಲರಿಗೂ ನೆನಪಿರಬಹುದು ಭೂಗತ ಪಾತಕಿ ಬಾಂಬೆ ರವಿ. ರಾಬರ್ಟ್ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್ ಹಾಕಿದ್ದ. ಆದ್ರೆ ಅದು ವಿಫಲವಾಗಿತ್ತು. ಇದೆಲ್ಲಾ ಮುಗಿದ ಮೇಲೆ ಬಾಂಬೆ ರವಿ ಕೊರೊನಾದಿಂದ ಇದೀಗ ಸಾವನ್ನಪ್ಪಿದ್ದಾನೆ. ಆದ್ರೆ ಸಾಯೋದಕ್ಕೂ ಮುನ್ನ ಉಮಾಪತಿ ಬಳಿ‌ ಕ್ಷಮೆ ಕೇಳಿದ್ದಾನೆ.

ನಾನು ಯಾರ್ ಯಾರದ್ದೋ ಮಾತು ಕೇಳಿ ನಿಮ್ಗೆ ಸ್ಕೆಚ್ ಹಾಕಿದ್ದೆ. ನಮ್ಗು ನಿಮ್ಗೂ ಯಾವುದೇ ದುಷ್ಮನಿ ಇಲ್ಲ. ನನ್ನಿಂದ ನಿಮ್ನ ಫ್ಯಾಮಿಲಿ ಸಫರ್ ಆಗಿದೆ ಅಂದ್ರಿ ದಯವಿಟ್ಟು ನಿಮ್ಮೆಲ್ಲರ ಬಳಿ ನಾನು ಕ್ಷಮೆ ಕೇಳ್ತಿನಿ ಅಂದಿದ್ದಾನೆ. ಆ ಆಡಿಯೋ ಸಾಕಷ್ಟು ವೈರಲ್ ಆಗಿದೆ.

ಇನ್ನು ಈ ಬಗ್ಗೆ ನಿರ್ಮಾಪಕ ಉಮಾಪತಿ ಕೂಡ ಸ್ಪಷ್ಟನೆ ನೀಡಿದ್ದು, ಆತ ಸತ್ತಿದ್ರೆ ಆತನ ಆತ್ಮಕ್ಕೆ ಶಾಂತಿ ಸಿಗಲಿ. ಆತನಿಗೆ ಪಾಪ ಪ್ರಜ್ಞೆ ಕಾಡಿದ್ದು, ನನ್ನ ಬಳಿ ಕ್ಷಮೆ ಕೇಳಿದ್ದಾನೆ. ಇದು ಸದ್ಯಕ್ಕೆ ಪೊಲೀಸರ ಬಳಿ ಇದೆ. ನನ್ನ ಮೇಲೆ ಅದ್ಯಾರು ಸುಪಾರಿ ಕೊಟ್ಟಿದ್ರೋ ತನಿಖೆ ಬಳಿ ತಿಳಿಯಲಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾಜಿ ಸಿಎಂ ಬಿಎಸ್ವೈ ವಿರುದ್ದ ಸಮರ ಸಾರಿದ್ರಾ ಪರಮಾಪ್ತ ಶಾಸಕ ಎಂ.ಚಂದ್ರಪ್ಪ. ?

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ.28 : ಪುತ್ರನಿಗೆ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು,

ನೀವೂ ಐಫೋನ್ ಪ್ರಿಯರಾ..? ಇಲ್ಲಿದೆ ನೋಡಿ ಬಿಗ್ ಆಫರ್..!

ಇತ್ತಿಚೆಗಂತು ಯಾರ ಕೈನಲ್ಲಿ ನೋಡೊದರೂ ಐಫೋನ್ ಇದ್ದೇ ಇರುತ್ತದೆ. ಅದರಲ್ಲೂ ಹೊಸ ಹೊಸ ವರ್ಷನ್ ಬರ್ತಾನೆ ಇರುತ್ತದೆ. ಹೊಸ ವರ್ಷನ್ ಐಫೋನ್ ಬೆಲೆ ಗಗನ ಮುಟ್ಟಿರುತ್ತದೆ. ಹೀಗಾಗಿ ಐಫೋನ್ ತೆಗೆದುಕೊಳ್ಳಬೇಕೆಂಬ ಬಯಕೆ ಇರುವವರಿಗೆ ಸಂಕಟ,

ಚಿತ್ರದುರ್ಗ ಲೋಕಸಭಾ ಚುನಾವಣೆ, ಹೊರಗಿನವರಿಗೆ ಮಣೆ : ರಘು ಚಂದನ್ ಬೇಸರ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮಾ. 28 :  ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡದೆ 500

error: Content is protected !!