ಕುಂಬಳಕಾಯಿ ಬೀಜ ತಿನ್ನೋದ್ರಿಂದ ನಿಮ್ಮ ದೇಹಕ್ಕೆ ಸಿಗಲಿವೆ ಹಕವು ಪ್ರಯೋಜನ

ಗ್ರಾಮೀಣ ಭಾಗದವರಾದ್ರೆ ಈ ಕುಂಬಳಕಾಯಿ ಬೀಜವನ್ನ ಸೇವಿಸಿರುವ ನೆನಪು ಇದ್ದೇ ಇರುತ್ತದೆ. ಮನೆಗೆ ಅಡುಗೆಗೆಂದು ಕುಂಬಳಕಾಯಿ ಕತ್ತರಿಸಿದರೆ, ಆ ಬೀಜವನ್ನ ಶೇಖರಿಸಿ, ಒಣಗಿಸಿ, ಟೈಮ್ ಪಾಸ್ ಗೆ ಅಂತ ತಿಂದವರು ಸುಮಾರು ಜನ ಇದ್ದಾರೆ. ಆದರೆ ಈಗಿನ ಪೀಳಿಗೆಯಲ್ಲಿ ಡಯೆಟ್ ಪರ್ಪಸ್ ನಲ್ಲೂ ಕುಂಬಳಕಾಯಿ ಬೀಜವನ್ನು ತಿನ್ನುತ್ತಾರೆ. ಈ ಬೀಜವನ್ನ ಶೇಖರಿಸಿಟ್ಟು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳು ಇದಾವೆ. ಏನೆಲ್ಲಾ ಲಾಭವಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

* ಕುಂಬಳಕಾಯಿ ಬೀಜದಲ್ಲಿ ಕ್ಯಾಲ್ಸಿಯಂ ಅಗಾಧವಾಗಿದೆ. ವಿಟಮಿನ್ ಸಿ ಸಿಗಲಿದೆ. ಐರನ್ ಅಂಶವೂ ಇದೆ. ಹೀಗಾಗಿ ಈಗಿನ ಪೀಳಿಗೆಯ ಮಕ್ಕಳಿಗೆ ಈ ಕುಂಬಳಕಾಯಿ ಬೀಜ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಯಾಕಂದ್ರೆ ಸಾಕಷ್ಟು ಜನರು ಐರನ್, ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಮೂಳೆ ಸಮಸ್ಯೆಯಿಂದ ಮಾತ್ರೆ ನುಂಗುವವರೇ ಜಾಸ್ತಿ. ಹೀಗಾಗಿ ಪ್ರತಿದಿನ ಕುಂಬಳಕಾಯಿ ಬೀಜ ಸೇವಿಸಿದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇದರಲ್ಲಿ ಸಿಗಲಿವೆ.

* ಮಾಂಸಖಂಡಗಳು ಶಕ್ತಿಯಾಗಿಲ್ಲದೆ ಇದ್ದರೆ, ನರಗಳ ಸಮಸ್ಯೆಯನ್ನು ಹೊಂದಿರುವವರಾದರೆ, ಅವರಿಗೂ ಈ ಕುಂಬಳಕಾಯಿ ಬೀಜ ಅತ್ಯುತ್ತಮವಾಗಿದೆ. ಹೀಗಾಗಿ ಕುಂಬಳಕಾಯಿ ಬೀಜವನ್ನು ತಿನ್ನುವುದರಿಂದ ಮಾಂಸಖಂಡಗಳು ಗಟ್ಟಿಯಾಗುತ್ತವೆಮ

* ನಿದ್ರಾಹೀನತೆಯ ಸಮಸ್ಯೆ ಇರುವವರು ಕೂಡ ಕುಂಬಳಕಾಯಿ ಬೀಜವನ್ನು ಸೇವಿಸಬಹುದು. ಇದರಿಂದ ನಿದ್ರೆಯನ್ನು ಚೆನ್ನಾಗಿ ಮಾಡಬಹುದು.

* ಒಂದು ವೇಳೆ ನಿಮ್ಮ ಮುಖದ ಚರ್ಮದಲ್ಲಿ ಸುಕ್ಕುಗಟ್ಟಿದ್ದರೆ, ಕಪ್ಪು ಕಲೆಯಾಗುತ್ತಿದ್ದರೆ ಅದನ್ನು ತಡೆಯುವ ಶಕ್ತಿಯೂ ಈ ಕುಂಬಳಕಾಯಿ ಬೀಜಕ್ಕೆ ಇದೆ. ಈ ಕುಂಬಳಕಾಯಿ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಚರ್ಮದ ಸಮಸ್ಯೆ ದೂರಾಗಿ ಹೊಳೆಯುತ್ತದೆ.

suddionenews

Recent Posts

ಚಪ್ಪಲಿ ಹಾಕದ ವ್ಯಕ್ತಿಗೆ ಪ್ರಧಾನಿ ಮೋದಿಯೇ ಶೂ ಕೊಡಿಸಿದರು : ಈ ಕಥೆ ಹಿಂದಿನ ಸ್ವಾರಸ್ಯಕರ ಮಾಹಿತಿ ಇಲ್ಲಿದೆ..!

ಸುದ್ದಿಒನ್ : ಹರಿಯಾಣದ ಕೈಥಾಲ್‌ನ ರಾಂಪಾಲ್ ಕಶ್ಯಪ್, 14 ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೂ ಶೂ ಧರಿಸುವುದಿಲ್ಲ ಎಂದು…

2 hours ago

ಮುಂದಿನ 3 ದಿನಗಳ ಮಳೆ ಸೂಚನೆ ನೀಡಿದ ಹವಮಾನ ಇಲಾಖೆ

ಬೆಂಗಳೂರು; ಇಂದು ಕೂಡ ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ಅದರಲ್ಲೂ ಸಿಲಿಕಾ‌ನ್ ಸಿಟಿಯಲ್ಲಿ ಮಧ್ಯಾಹ್ನದ ವೇಳೆಗೆ ವಾತಾವರಣ ತಣ್ಣಗಾಗಿತ್ತು. ಸಂಜೆ ವೇಳೆಗೆ…

2 hours ago

ಕಲಿಯುಗ ಇರುವವರೆಗೂ ಅಂಬೇಡ್ಕರ್ ಜೀವಂತವಾಗಿರುತ್ತಾರೆ :ಶಾಸಕ ಟಿ ರಘುಮೂರ್ತಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 14 :…

3 hours ago

ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದ ಈ ಪಿಎಸ್ಐ ಅನ್ನಪೂರ್ಣ ಯಾರು..?

ಹುಬ್ಬಳ್ಳಿ; ಐದು ವರ್ಷದ ಮಗುವನ್ನು ಅಪಹರಿಸಿ, ಅತ್ಯಚಾರ‌ಎಸಗಲು ಪ್ರಯತ್ನಿಸಿ, ಮಗುವನ್ನೇ ಕೊಂದ ಪಾಪಿಗೆ ಮಹಿಳಾ ಪಿಎಸ್ಐ ಎನ್ಕೌಂಟರ್ ಶಿಕ್ಷೆ ನೀಡಿದ್ದಾರೆ.…

4 hours ago

ಸಾಮಾಜಿಕ ಕ್ರಾಂತಿಯ ಮೂಲಕ ಬದಲಾವಣೆಗೆ ನಾಂದಿಹಾಡಿದವರು ಡಾ.ಬಿ.ಆರ್.ಅಂಬೇಡ್ಕರ್ : ನರೇನಹಳ್ಳಿ ಅರುಣ್ ಕುಮಾರ್

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್ 14 : ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಜಾತಿ,ಧರ್ಮ ಮೀರಿ ನಿಂತ…

4 hours ago

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಶ್ರೀ ಸಿದ್ದೇಶ್ವರನ ರಥೋತ್ಸವ

ಸುದ್ದಿಒನ್, ಹಿರಿಯೂರು, ಏಪ್ರಿಲ್. 14  : ತಾಲೂಕಿನ ಐಮಂಗಲ ಹೋಬಳಿಯ ಸುಪ್ರಸಿದ್ದ ಶ್ರೀ ಕ್ಷೇತ್ರ ವದ್ದೀಕೆರೆಯ ಕಾಲಭೈರವೇಶ್ವರ ಸ್ವಾಮಿ ಯಾನೆ…

4 hours ago