in ,

ಬಸವರಾಜ್ ನಿಧನ

suddione whatsapp group join

 

ಚಿತ್ರದುರ್ಗ, (ಮಾ.28) : ನಗರದ ಹೊರವಲಯದ ಪಿಳ್ಳೇಕೆರೇನಹಳ್ಳಿ ಗ್ರಾಮದ ವಾಸಿ ಪಿ.ಎಸ್. ಬಸವರಾಜ್ (72) ಅನಾರೋಗ್ಯದ ಕಾರಣ ಇಂದು (ಮಂಗಳವಾರ) ಬೆಳಿಗ್ಗೆ ನಿಧನರಾದರು.

ಪತ್ನಿ, ಓರ್ವ ಮಗಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಇಂದು(ಮಂಗಳವಾರ) ಸಂಜೆ ಸ್ವಗ್ರಾಮದ ಅವರ ತೋಟದಲ್ಲಿ ನರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿಯವರಿಗೆ ನಿಮಗಿಷ್ಟವಾದವರ ಜೊತೆ ಮದುವೆ

ಯಡಿಯೂರಪ್ಪ ಸಿಎಂ ಅಲ್ಲ.. ಆದರೂ ಅವರ ಮನೆಗೆ ಕಲ್ಲು ಹೊಡೆಯುತ್ತಾರೆ ಅಂದ್ರೆ : ಡಿಕೆಶಿ ಹೇಳಿದ್ದೇನು..?