Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಟ್ಟಿಗೆ, ಕಬ್ಬಿಣದಿಂದ ಬಡಿದಾಡೋದೆ ಇಲ್ಲಿನ ದಸರಾ ವಿಶೇಷ..!

Facebook
Twitter
Telegram
WhatsApp

ಕರ್ನೂಲ್: ಹಬ್ಬಗಳನ್ನ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡ್ತಾರೆ. ವಿಭಿನ್ನತೆ ಅನ್ನೋದು ಎಲ್ಲರ ಆಚರಣೆಯಲ್ಲೂ ಅಡಗಿರುತ್ತೆ. ಆದ್ರೆ ಕೆಲವೆಡೆ ವಿಚಿತ್ರ ಎನಿಸೋ ಸಂಪ್ರದಾಯವೂ ಆಗಾಗ ಸುದ್ದಿಯಾಗ್ತಾ ಇರುತ್ತೆ. ಇದೀಗ ಅಲ್ಲೊಂದು ಪ್ರದೇಶದಲ್ಲಿ ದಸರಾವನ್ನ ವಿಭಿನ್ನವಾಗಿ ಅಲ್ಲ ಭಯಂಕರವಾಗಿ ಆಚರಿಸಿದ್ದಾರೆ.

ಎಸ್.. ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ದಸರಾ ಹಬ್ಬ ಆಚರಿಸಿದ್ದಾರೆ. ಸಹಸ್ರಾರು ಮಂದಿ ಜನ ಸೇರಿದ್ದಾರೆ. ಅದಕ್ಕೆಂದೆ ಪೊಲೀಸರು ಪ್ರೊಟೆಕ್ಷನ್ ಕೊಡೋದಕ್ಕೆ ಆ ಜಾಗದಲ್ಲಿ ಇದ್ದರು. ಆದ್ರೆ ಪೊಲೀಸರಿಗೂ ಡೋಂಟ್ ಕೇರ್ ಎನ್ನದ ಜನ ಪೊಲೀಸರೆದುರೆ ದೆಣ್ಣೆ, ಕಬ್ಬಿಣದ ಬಡಿಗೆ ತೆಗೆದುಕೊಂಡು ಬಡಿದಾಡಿಕೊಂಡಿದ್ದಾರೆ.

ಇದು ಯಾವುದೋ ದ್ಷೇಷಕ್ಕೋ.. ಅಥವಾ ಹಬ್ಬದ ಸಮಯದಲ್ಲಿ ಜಗಳವಾಗಿದ್ದಕ್ಕಲ್ಲ.. ಅದು ಹಬ್ಬದ ಸಂಪ್ರದಾಯವಂತೆ. ಜಿಲ್ಲೆಯ ಅರಕೆರೆ, ನೇರಣಿಕಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಸರಾವನ್ನ ಪ್ರತಿ ವರ್ಷ ಇದೇ ರೀತಿ ವಿಭಿನ್ನವಾಗಿಯೇ ಆಚರಿಸಲಾಗುತ್ತದೆಯಂತೆ.

ಗ್ರಾಮದ ದೇವರನ್ನು ಕರೆತರುವಾಗ ಹೀಗೆ ಕಬ್ಬಿಣ, ದೊಣ್ಣೆಗಳಿಂದ ಹೊಡೆದಾಡಿಕೊಳ್ಳುತ್ತಾರಂತೆ. ಈ ರೀತಿ ಮಾಡಿದ್ರೆ ಗ್ರಾಮಕ್ಕೆ ಒಳ್ಳೆಯದಾಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ. ಇದೀಗ ಈ ಸಂಪ್ರದಾಯದಿಂದ 80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16 : ತಾಯಿಯ ಅಂತ್ಯ ಸಂಸ್ಕಾರ ನಡೆಸಿ ಅಂದೇ ಕೆಲಸದಲ್ಲಿ ನಿರತರಾದ ನರೇಂದ್ರಮೋದಿ ಮೂರನೆ ಬಾರಿಗೆ

ಅಭ್ಯರ್ಥಿ ಗೆಲುವಿಗೆ ಶಕ್ತಿ ಕೇಂದ್ರದ ಪ್ರಮುಖರು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿ : ಸಂತೋಷ್‍ ಜಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16  : ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‍ನವರಿಗೆ ಬೇಕಿಲ್ಲ. ಅವರವರ ಕುರ್ಚಿ ಉಳಿಕೊಳ್ಳುವುದೇ

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡಲು ಹುನ್ನಾರ :  ರೈತ ಮುಖಂಡ  ರಮೇಶ್ ಆರೋಪ

ಸುದ್ದಿಒನ್, ಹಿರಿಯೂರು, ಏಪ್ರಿಲ್. 16 : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ  ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ  ಹಾಗೂ  ಭದ್ರಾ ಮೇಲ್ದಂಡೆ ಅಚುಕಟ್ಟುದಾರ ರೈತಹಿತ ರಕ್ಷಣಾ

error: Content is protected !!