in ,

ಬಿ.ಮಂಜುನಾಥ್‌ ನಿಧನ

suddione whatsapp group join

ಚಿತ್ರದುರ್ಗ, (ಫೆ.14) :  ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಂಜುನಾಥ್‌ (73) ಮಂಗಳವಾರ ಮುಂಜಾನೆ ನಿಧನ ಹೊಂದಿದರು.

ಮೃತರು ಪತ್ನಿ, ಚಿಂತನ ಪ್ರಕಾಶನದ ಮುಖ್ಯಸ್ಥೆ ಜ್ಯೋತಿ ಶಂಕರಮೂರ್ತಿ ಸೇರಿದಂತೆ ಇಬ್ಬರು ಪುತ್ರಿಯರು, ಓರ್ವ ಪುತ್ರನ ಅಗಲಿದ್ದಾರೆ.

ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಬುಧವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚಿತ್ರದುರ್ಗ ಜಿಲ್ಲೆಯ ಈ ತಾಲ್ಲೂಕಿನಲ್ಲಿ ಫೆಬ್ರವರಿ 16ರಂದು ವಿದ್ಯುತ್ ವ್ಯತ್ಯಯ

ಕೋಲಾರದಲ್ಲಿ ಕಾಂಗ್ರೆಸ್ ನವರೇ ಸೋಲಿಸಿದರೆ.. ಬೇರೆ ಕಡೆ ನಾವೂ ಸೋಲಿಸುತ್ತೇವೆ : ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಿದ ನಳೀನ್ ಕುಮಾರ್ ಕಟೀಲು..!