Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾವಿಗೂ ಮುನ್ನ ಅಪ್ಪು ಡಲ್ ಆಗಿದ್ದ : ಶಿವರಾಜ್ ಕುಮಾರ್..!

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಕೇಳಿ ಇಂದಿಗೆ 6 ದಿನ. ಆದರೂ ಒಪ್ಪಿಕೊಳ್ಳೊದಕ್ಕೆ ಅರಗಿಸಿಕೊಳೋದಕ್ಕೆ ಆಗುತ್ತಲೆ ಇಲ್ಲ. ಅಭಿಮಾನಿಗಳಿಗೆ ಹೀಗೆ ಅಂದ್ರೆ ಇನ್ನು ದೊಡ್ಮನೆ ಕುಟುಂಬಸ್ಥರಿಗೆ ಹೇಗಾಗಿರಬೇಡ ಅಲ್ವಾ. ಮನೆಯವರಿಗೆ ಆ ನೋವು ಭರಿಸುವ ಶಕ್ತಿಯನ್ನ ಆ ದೇವರೇ ನೀಡಬೇಕು.

ಆದ್ರೆ ಈಗ ಅಪ್ಪು ಬಗ್ಗೆ ಶಿವಣ್ಣ ಹೇಳಿರುವ ವಿಡಿಯೋ ನೋಡಿ ಅಭಿಮಾನಿಗಳು ದೇವರನ್ನ ಶಪಿಸಿದ್ದಾರೆ. ಪುನೀತ್ ಕುಮಾರ್ ಸಾವಿಗೂ ಮುನ್ನ ಭಜರಂಗಿ2 ಪ್ರಿರಿಲೀಸ್ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಅಪ್ಪು, ಯಶ್ ಸೇರಿದಂತೆ ಅನೇಕ ತಾರೆಯರು ಭಾಗಿಯಾಗಿದ್ರು. ಆದ್ರೆ ಅಪ್ಪು ಅಷ್ಟೊಂದು ಆ್ಯಕ್ಟೀವ್ ಆಗಲಿ, ಖುಷಿಯಿಂದಾಗಲಿ ಇರಲಿಲ್ಲ. ಅದನ್ನ ಗೀತಾ ಶಿವ ರಾಜ್‍ಕುಮಾರ್ ಅವರು ಗಮನಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಿವಣ್ಣ ಅಪ್ಪು ಅದ್ಯಾಕೊಇ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಡಲ್ ಆಗಿದ್ದ. ಇದನ್ನ ಗೀತಾ ನೋಡಿ ಹೇಳಿದ್ರು. ಅಪ್ಪು ಯಾಕೋ ಖುಷಿಯಾಗಿಲ್ಲ ಅಂತ ಎಂದು ಆ ದಿನವನ್ನ ಮೆಲುಕು ಹಾಕಿದ್ದಾರೆ.

ಅಪ್ಪು ಕೋಟ್ಯಾಂತರ ಅಭಿಮಾನಿಗಳ ಸ್ಪೂರ್ತಿಯ ಚಿಲುಮೆಯಾಗಿದ್ದರು. ಆದ್ರೆ ಹೀಗೆ ದಿಢೀರನೆ ಹೋಗಿದ್ದು, ಆ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಅದೆಷ್ಟು ಸರಳತೆ, ಅದೆಷ್ಟು ಸಮಾಜ ಸೇವೆ. ಇದೆಲ್ಲವೂ ಇನ್ನಷ್ಟು ವರ್ಷ ಮುಂದುವರೆಯಲು ಅಪ್ಪು ಇರಬೇಕಿತ್ತು ಅನ್ನೋದೆ ಸಾರ್ವಜನಿಕರ ಒತ್ತಾಸೆಯಾಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!