Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೋರಾಟ ಫಲಿಸಲಿಲ್ಲ..ಪಂಜಶಿರ್ ಉಳಿಯಲಿಲ್ಲ..ರಾಜಭವನದ ಮೇಲೆ ಹಾರೇ ಬಿಡ್ತು ತಾಲಿಬಾನಿಗಳ ಧ್ವಜ..!

Facebook
Twitter
Telegram
WhatsApp

ಕಾಬೂಲ್: ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ, ಪಂಜಶಿರ್ ಕಣಿವೆಯ ಮೇಲೆ ಆಕ್ರಮಣ ಮಾಡಿದ್ರು. ಆದ್ರೆ ಅಲ್ಲಿನ ಜನ, ಸೇನೆಯವರು ಪಂಜಶಿರ್ ಕಣಿವೆಯನ್ನ ಉಳಿಸಿಕೊಳ್ಳೋದಕ್ಕೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ತಾಲಿಬಾನಿಗಳ ವಿರುದ್ಧ ಹೋರಾಡಿದ್ದಾರೆ.

ಆದ್ರೆ ಎಷ್ಟೇ ಹೋರಾಟ ನಡೆಸಿದ್ರು ತಾಲಿಬಾನಿಗಳು ಕ್ರೌರ್ಯದ‌ ಮುಂದೆ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಸೇನೆಯ ಹಿಡಿತ ತಪ್ಪಿದ್ದು, ಇದೀಗ ಪಂಜಶಿರದಲ್ಲೂ ತಮ್ಮ ಆಕ್ರಮಣ ಶುರು ಮಾಡಿದ್ದಾರೆ. ಇದೀಗ ಪಂಜಶಿರ್ ಸಂಪೂರ್ಣ ನಮ್ಮ ವಶವಾಗಿದೆ ಎಂದು ಘೋಷಿಸುವುದಲ್ಲದೆ, ರಾಜಭವನವನ್ನ ಧ್ವಂಸ ಮಾಡಿ, ರಾಜಭವನದ ಮೇಲೆ ತಮ್ಮ ಬಾವುಟವನ್ನ ಹಾರಿಸಿದ್ದಾರೆ.

ತಾಲಿಬಾನಿಗಳನ್ನ ಬಡಿಯಲು ನಾರ್ಥನ್ ಅಲಯನ್ಸ್ ಸಾಕಷ್ಟು ಶ್ರಮಪಟ್ಟಿತ್ತು. ಆದ್ರೆ ಕಡೆಗೂ ತಾಲಿಬಾನಿಗಳೇ ಪಂಜಶಿರ್ ಪ್ರಾಂತ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ನಾರ್ಥನ್ ಅಲಯನ್ಸ್ ಗೆ ದೊಡ್ಡ ಪೆಟ್ಟದಾಂತಾಗಿದೆ. ಪಂಜಶಿರ್ ತಾಲಿಬಾನಿಗಳ ವಶವಾಗಲು ಪಾಕಿಸ್ತಾನ ಕೂಡ ಸಪೋರ್ಟ್ ಮಾಡಿದೆ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

error: Content is protected !!